Chekkere Blog

My blogs

About me

Introduction ಸಿ ಪಿ ನಾಗರಾಜ ( 1945 )-- ತಾಯಿ: ಲಕ್ಷ್ಮಿದೇವಮ್ಮ ಮದ್ದೂರು ಮಂಡ್ಯ ಜಿಲ್ಲೆ-- ತಂದೆ: ಪುಟ್ಟೇಗೌಡ ಚೆಕ್ಕೆರೆ ಚೆನ್ನಪಟ್ಟಣ ತಾಲ್ಲೂಕು ರಾಮನಗರ ಜಿಲ್ಲೆ-- ಓದು : ಎಂ.ಎ.,ಪಿಎಚ್.ಡಿ.,-- ಕೆಲಸ: ಕನ್ನಡ ಅಧ್ಯಾಪಕ-- 1971-72 ಅರ್ಜುನಪುರಿ ಕಾಲೇಜು ಮದ್ದೂರು-- 1972-2003 ಭಾರತಿ ಕಾಲೇಜು ಕಾಳಮುದ್ದನದೊಡ್ಡಿ ಮದ್ದೂರು ತಾಲ್ಲೂಕು ಮಂಡ್ಯ ಜಿಲ್ಲೆ -- 2007 ರಿಂದ ಕನ್ನಡ ವಿಭಾಗ ಸ್ನಾತಕೋತ್ತರ ಕೇಂದ್ರ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜು , ಮಲ್ಲೇಶ್ವರಂ ,ಬೆಂಗಳೂರು-- ಬರಹ : ಏಳು ನಾಟಕಗಳು-- ಭಾಗೀರಥಿ-ಅಂಬೆ-ಹಾವು-ಅಂಗಿಬಟ್ಟೆ-ಒಂದು ರೂಪಾಯಿ-ಕಳ್ಳರಿದ್ದಾರೆ ಎಚ್ಚರಿಕೆ-ಹೆಣದ ಹಣ-- ಗದ್ಯ : ಕರಿಯನ ಪುರಾಣ - ಕನಕನ ಅವ್ವ - ಹಳ್ಳಿಗಾಡಿನ ರೂವಾರಿ - ಡಾ.ಬಂದೀಗೌಡ - ಆಣೆಪ್ರಮಾಣಗಳು-- ಅಪ್ರಕಟಿತ ಪಿಎಚ್.ಡಿ.,ಪ್ರಬಂಧ : ಕನ್ನಡ ಬಯ್ಗುಳಗಳು