ಸದೇಶ್ ಕಾರ್ಮಾಡ್

My blogs

Blogs I follow

About me

Gender Male
Occupation ಪತ್ರಿಕೋದ್ಯಮ
Location Madikeri, Karnataka, India
Introduction ವೃತ್ತಿ ಪತ್ರಿಕೋದ್ಯಮ. ಆಸಕ್ತಿ ಸಾಹಿತ್ಯ. ಪ್ರಸ್ತುತ ವಿಜಯ ಕರ್ನಾಟಕ ಮೈಸೂರು ವರದಿಗಾರ. ಕಳೆದ ಹತ್ತು ವರ್ಷಗಳ ಕಾಲ ವಿಜಯ ಕರ್ನಾಟಕ ಮಡಿಕೇರಿ ಕಚೇರಿಯಲ್ಲಿ ಕೊಡಗು ಜಿಲ್ಲಾ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದೇನೆ. 2010ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ನೆರವಿನೊಂದಿಗೆ ತನ್ನ ಚೊಚ್ಚಲ ಕೃತಿ "ಒಲವೇ" ಕಾದಂಬರಿ ಹೊರ ಬಂದಿದೆ.
Interests ಬಿಡುವ ಸಿಕ್ಕಾಗ ಓದು ಬರಹ. ವಾರಕ್ಕೊಂದು ಸಿನಿಮ, ಸ್ನೇಹಿತರೊಂದಿಗೆ ಹರಟೆ ಇತ್ಯಾದಿ...
Favorite Books ಯಾಯಾತಿ(ವಿ.ಎಸ್. ಖಾಂಡೇಕರ್), ಮಲೆಗಳಲ್ಲಿ ಮದುಮಗಳು(ಕುವೆಂಪು), ಮರಳಿ ಮಣ್ಣಿಗೆ (ಶಿವರಾಮ ಕಾರಂತ), ಮಾಂಡೋವಿ (ರವಿ ಬೆಳೆಗೆರೆ), ಅಗ್ನಿ ಮತ್ತು ಮಳೆ(ಗಿರೀಶ್ ಕಾರ್ನಾಡ್)